ಮದುವೆಯಾದ ಮರುದಿನವೇ ನಯನತಾರ ತಿರುಮಲದಲ್ಲಿ ಆ ಎರಡು ತಪ್ಪು.. ಆ ಭವಿಷ್ಯ ನಿಜವಾಗದಿರಲಿ..!
ಮೂರು ದಿನಗಳ ಹಿಂದಷ್ಟೇ ನೂರಾರು ಕನಸು ಹೊತ್ತು ಪ್ರೀತಿಯ ಇನಿಯನ ಜೊತೆ ಮಹಾಬಲಿಪುರಂನಲ್ಲಿ ಸಪ್ತಪದಿ ತುಳಿದ ನಟಿ ನಯನತಾರ ಮದುವೆಯಾದ ಮಾರನೇ ದಿನವೇ ವಿವಾದದಲ್ಲಿ ಸಿಲುಕಿದ್ದಾರೆ. ಮಹಾಬಲಿಪುರಂನಿಂದ ನೇರವಾಗಿ ತಿರುಪತಿ ತಿರುಮಲಕ್ಕೆ ಬಂದ ನಯನತಾರ- ವಿಗ್ನೇಶ್ ಶಿವನ್ ದಂಪತಿ, ಶ್ರೀವಾರಿಯ ದರ್ಶನ ಮಾಡಿದ್ದಾರೆ. ಈ ಸಂದರ್ಭದಲ್ಲಿಯೇ ಎರಡು ಯಡವಟ್ಟುಗಳನ್ನು ಮಾಡಿದ್ದಾರೆ. ADVERTISEMENT ಮೊದಲ ತಪ್ಪುಸಾಕ್ಷಾತ್ ತಿರುಪತಿ ತಿಮ್ಮಪ್ಪನೇ ನಡೆದಾಡುವ ಸ್ಥಳ ಎಂದು ನಂಬುವ ತಿರುಮಾಡದ ಬೀದಿಗಳಲ್ಲಿ ನಟಿ ನಯನತಾರ ಪಾದರಕ್ಷೆ ಧರಿಸಿ ಓಡಾಡಿದ್ದಾರೆ. ಈ ಮೂಲಕ ತಿರುಮಾಡವನ್ನು … Continue reading ಮದುವೆಯಾದ ಮರುದಿನವೇ ನಯನತಾರ ತಿರುಮಲದಲ್ಲಿ ಆ ಎರಡು ತಪ್ಪು.. ಆ ಭವಿಷ್ಯ ನಿಜವಾಗದಿರಲಿ..!
Copy and paste this URL into your WordPress site to embed
Copy and paste this code into your site to embed