Pavagada –  ಬೆಸ್ಕಾಂ ಯಡವಟ್ಟಿಗೆ ಮಹಿಳೆ‌ ಬಲಿ – ನ್ಯಾಯಕ್ಕಾಗಿ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ

ಬೆಸ್ಕಾಂ ಯಡವಟ್ಟಿಗೆ ಮಹಿಳೆಯೊಬ್ಬರು ಬಲಿಯಾದ ದಾರುಣ ಘಟನೆ ಪಾವಗಡ ತಾಲೂಕಿನ ಕೆಂಚಮ್ಮನಹಳ್ಳಿಯಲ್ಲಿ ನಡೆದಿದೆ. ಕೆಂಚಮನಹಳ್ಳಿಯ ಬಳಿ ನೆಲಮಟ್ಟದಲ್ಲಿ 11ಕೆವಿ ವಿದ್ಯುತ್ ತಂತಿ ನೇತಾಡುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ದೂರು ನೀಡಿದರೂ ಬೆಸ್ಕಾಂ ಸೆಕ್ಷನ್ ಎಂಜಿನಿಯರ್ ರಾಮಾಂಜಿನೇಯ ತಲೆ ಕೆಡಿಸಿಕೊಂಡಿರಲಿಲ್ಲ. ಫೋನ್ ಮಾಡಿದ ರೈತರನ್ನು ಬ್ಲಾಕ್ ಲಿಸ್ಟ್ ಗೆ ಹಾಕುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ವಿದ್ಯುತ್ ಲೈನ್ ಸರಿಪಡಿಸದೇ ಬೆಸ್ಕಾಂ ನಿರ್ಲಕ್ಷ್ಯ ತೋರಿದ ಪರಿಣಾಮ ಇಂದು ತುಂಬು ಜೀವವೊಂದು ಬಲಿ ಆಗಿದೆ. ಹೊಲದಲ್ಲಿದ್ದ ಎಮ್ಮೆಗಳನ್ನು ಮನೆಗೆ … Continue reading Pavagada –  ಬೆಸ್ಕಾಂ ಯಡವಟ್ಟಿಗೆ ಮಹಿಳೆ‌ ಬಲಿ – ನ್ಯಾಯಕ್ಕಾಗಿ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ