ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್ ಗೌಡ ರವರ ನೇತೃತ್ವದಲ್ಲಿ ಇಂದು ಬೆಂಗಳೂರಿನ ಶಾಂತಿ ನಗರ ಬಿ ಎಂ ಟಿ ಸಿ ಕೇಂದ್ರ ಕಚೇರಿ ಎದುರು ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಬಿ ಆರ್ ಗವಾಯಿ ರವರ ಹಲ್ಲೆಯನ್ನು ಖಂಡಿಸಿ ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರು I LOVE AMBEDKAR ಅಭಿಯಾನ ಮಾಡಲಾಯಿತು.

ಈ ಸಂದರ್ಭದಲ್ಲಿ AICC ಕಾರ್ಯದರ್ಶಿ ಚೆಲ್ಲಾ ಕುಮಾರ್ ,ಸೂರಜ್ ಹೆಗ್ಡೆ, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ್, ಬಿಎಂಟಿಸಿ ಅಧ್ಯಕ್ಷ ವಿ ಎಸ್ ಆರಾದ್ಯ ರವರು ಮತ್ತು ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸಿದರು



