64 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ

64 ಮಂದಿ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಕೇಂದ್ರ ವಲಯ ಪೊಲೀಸ್‌ ಮಹಾ ನಿರೀಕ್ಷಕ ಲಾಭೂರಾಮ್‌ ಅವರು ಆದೇಶ ಹೊರಡಿಸಿದ್ದಾರೆ.
  1. ಮೊಹಮ್ಮದ್‌ ಅಲ್ಲಾವುದ್ದೀನ್‌ – ರಾಮನಗರ ಗ್ರಾಮಾಂತರ ಪೊಲೀಸ್‌ ಠಾಣೆ
  2. ಸಿ. ಲೋಕೇಶ್‌ – ಹಾರೋಹಳ್ಳಿ ಪೊಲೀಸ್‌ ಠಾಣೆ
  3. ಬಿ.ನಟರಾಜು – ಬಿಡದಿ ಪೊಲೀಸ್‌ ಠಾಣೆ (ತನಿಖಾಧಿಕಾರಿ)
  4. ಜಗದೀಶ್‌ ನಾಯ್ಕ್‌ – ಚನ್ನಪಟ್ಟಣ ಟೌನ್‌ ಪೊಲೀಸ್‌ ಠಾಣೆ
  5. ಸಿ.ಎಂ.ಹರೀಶ್‌ – ರಾಮನಗರ ಗ್ರಾಮಾಂತರ ಪೊಲೀಸ್‌ ಠಾಣೆ
  6. ಎನ್‌.ಪಾಂಡು – ಕನಕಪುರ ಸಂಚಾರ ಪೊಲೀಸ್‌ ಠಾಣೆ
  7. ಕೆ.ಸಿ.ಸೌಜನ್ಯ – ಎಂ.ಕೆ.ದೊಡ್ಡಿ ಪೊಲೀಸ್‌ ಠಾಣೆಯಲ್ಲೇ ತನಿಖಾಧಿಕಾರಿಯಾಗಿ ವರ್ಗಾವಣೆ
  8. ಸಹನಾ ಪಾಟೀಲ್‌ – ಎಂ.ಕೆ.ದೊಡ್ಡಿ ಪೊಲೀಸ್‌ ಠಾಣೆ
  9. ಹೆಚ್‌.ಎಂ.ಮಮತಾ – ಚನ್ನಪಟ್ಟಣ ಪೂರ್ವ ಪೊಲೀಸ್‌ ಠಾಣೆ (ತನಿಖಾಧಿಕಾರಿಯಾಗಿ ವರ್ಗಾವಣೆ)
  10. ಸರಸ್ವತಿ – ಮಹಿಳಾ ಪೊಲೀಸ್‌ ಠಾಣೆ -೨, ಬೆಂಗಳೂರು ದಕ್ಷಿಣ ಜಿಲ್ಲೆ
  11. ಕೆ.ಸ್ವಾಮಿ – ರಾಮನಗರ ಸಂಚಾರ ಪೊಲೀಸ್‌ ಠಾಣೆ -೨
  12. ಬಿ.ಕೆ.ಪುರಂದರ – ರಾಮನಗರ ಸಂಚಾರ ಪೊಲೀಸ್‌ ಠಾಣೆ -೧
  13. ಭೀಮೇಶಯ್ಯ – ಕುದೂರು ಪೊಲೀಸ್‌ ಠಾಣೆ (ತನಿಖಾಧಿಕಾರಿಯಾಗಿ ವರ್ಗಾವಣೆ)
  14. ಸಿ.ಎಸ್‌.ಅಣ್ಣಯ್ಯ – ಬಿಡದಿ ಪೊಲೀಸ್‌ ಠಾಣೆ (ತನಿಖಾಧಿಕಾರಿಯಾಗಿ ವರ್ಗಾವಣೆ)
  15. ಎಂ.ನರಸಿಂಹ ಮೂರ್ತಿ – ಕಗ್ಗಲಿಪುರ ಪೊಲೀಸ್‌ ಠಾಣೆ (ತನಿಖಾಧಿಕಾರಿಯಾಗಿ ವರ್ಗಾವಣೆ)
  16. ಹೆಚ್‌.ಡಿ.ವಿದ್ಯಾಶ್ರೀ – ನಂಗಲಿ ಪೊಲೀಸ್‌ ಠಾಣೆ
  17. ರಾಮ – ರಾಯಲ್ಪಾಡು ಪೊಲೀಸ್‌ ಠಾಣೆ
  18. ಸೈಯದ್‌ ಖಾಸೀಂ – ಗಲ್‌ಪೇಟೆ ಪೊಲೀಸ್‌ ಠಾಣೆ (ತನಿಖಾಧಿಕಾರಿಯಾಗಿ ವರ್ಗಾವಣೆ)
  19. ಸರಸ್ವತಮ್ಮ – ಮುಳಬಾಗಿಲು ಪೊಲೀಸ್‌ ಠಾಣೆ (ತನಿಖಾಧಿಕಾರಿಯಾಗಿ ವರ್ಗಾವಣೆ)
  20. ಎಲ್‌.ಮಮತ – ಡಿಸಿಆರ್‌ಬಿ, ಡಿಪಿಒ ಬೆಂಗಳೂರು ಜಿಲ್ಲೆ
  21. ಕೆ.ಜಿ.ಅನಿತಾ – ಡಿಎಸ್‌ಬಿ, ಡಿಪಿಒ, ಬೆಂಗಳೂರು ಜಿಲ್ಲೆ
  22. ರವಣ್ಣಮ್ಮ – ಡಿಸಿಆರ್‌ಬಿ, ಜಿಲ್ಲಾ ಪೊಲೀಸ್‌ ಕಚೇರಿ, ಕೋಲಾರ
  23. ಕೆ.ಎನ್‌.ನಾಗೇಂದ್ರ ಪ್ರಸಾದ್‌ -ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆ (ತನಿಖಾಧಿಕಾರಿಯಾಗಿ ವರ್ಗಾವಣೆ)
  24. ಮಹೇಶ್‌ ಮಾಲಿ – ರಾಬರ್ಟ್‌ಸನ್‌ ಪೇಟೆ ಪೊಲೀಸ್‌ ಠಾಣೆ
  25. ಜಿ.ಮಾಲಾ – ಬಿಇಎಂಎಲ್‌ ಪೊಲೀಸ್‌ ಠಾಣೆ
  26. ವಿದ್ಯಾಶ್ರೀ ಎ.ಕುಮಾರಸ್ವಾಮಿ – ಚಿಕ್ಕಬಳ್ಳಾಪುರ ಸಂಚಾರ ಪೊಲೀಸ್‌ ಠಾಣೆ
  27. ವಿಜಯ್‌ಕುಮಾರ್‌ – ತಿರುಮಣಿ ಪೊಲೀಸ್‌ ಠಾಣೆ
  28. ಕೆ.ಎಸ್‌.ರಾಮಚಂದ್ರ – ವೈ.ಎನ್‌.ಹೊಸಕೋಟೆ ಪೊಲೀಸ್‌ ಠಾಣೆ
  29. ಎಂ.ರಾಜೇಂದ್ರ – ಅರಸೀಕೆರೆ ಪೊಲೀಸ್‌ ಠಾಣೆ
  30. ಟಿ.ಮೂರ್ತಿ – ತುರುವೇಕೆರೆ ಪೊಲೀಸ್‌ ಠಾಣೆ
  31. ಪಿ.ರಾಮಚಂದ್ರಯ್ಯ – ಗುಬ್ಬಿ ಪೊಲೀಸ್‌ ಠಾಣೆ
  32. ಮಲಪ್ಪ ನಾಯ್ಕೋಡಿ – ಚೇಳೂರು ಪೊಲೀಸ್‌ ಠಾಣೆ
  33. ಜೆ.ಆರ್‌.ನಾಗರಾಜು – ರಾಜಾನುಕುಂಟೆ ಪೊಲೀಸ್‌ ಠಾಣೆ
  34. ಸಾವಿತ್ರಿ ಕೊರ್ತಿ – ಬೆಳ್ಳಾವಿ ಪೊಲೀಸ್‌ ಪೊಲೀಸ್‌ ಠಾಣೆ
  35. ಬಿ.ಎನ್‌.ನವೀನ್‌ ಕುಮಾರ್‌ – ಹೆಬ್ಬೂರು ಪೊಲೀಸ್‌ ಪೊಲೀಸ್‌ ಠಾಣೆ
  36. ಜಿ.ಎಸ್‌.ಬೈರೇಗೌಡ -ಕಳ್ಳಂಬೆಳ್ಳ ಪೊಲೀಸ್‌ ಠಾಣೆ (ತನಿಖಾಧಿಕಾರಿ)
  37. ಹರೀಶ್‌ – ಪಟ್ಟನಾಯಕನಹಳ್ಳಿ ಪೊಲೀಸ್‌ ಠಾಣೆ
  38. ಎನ್‌.ಎಂ.ಭವಿತ – ಸೂರ್ಯಸಿಟಿ ಪೊಲೀಸ್‌ ಠಾಣೆ (ತನಿಖಾಧಿಕಾರಿ)
  39. ಎನ್‌.ಶಿವಕುಮಾರ್‌ – ತಾವರೆಕೆರೆ ಪೊಲೀಸ್‌ ಠಾಣೆ (ತನಿಖಾಧಿಕಾರಿ)
  40. ಆರ್‌.ಜಗದೀಶ್‌ ರೆಡ್ಡಿ – ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ
  41. ಹೆಚ್.ಎನ್‌.ಮಹಾಲಕ್ಷ್ಮಮ್ಮ -ಡಿಸಿಆರ್‌ಬಿ, ಜಿಲ್ಲಾ ಪೊಲೀಸ್‌ ಕಚೇರಿ, ತುಮಕೂರು
  42. ಹೆಚ್‌.ಮಂಜುನಾಥ್‌ – ಜಯನಗರ ಪೊಲೀಸ್‌ ಠಾಣೆ (ತನಿಖಾಧಿಕಾರಿ)
  43. ನಾಗರಾಜ್‌ ಈರಪ್ಪ ದೇವಣ್ಣನವರ್‌ – ಕೆ.ಬಿ.ಕ್ರಾಸ್‌ ಪೊಲೀಸ್‌ ಠಾಣೆ
  44. ಎಂ.ಪುನೀತ್‌ ನಂಜರಾಯ್‌ – ಮಂಚೇನಹಳ್ಳಿ ಪೊಲೀಸ್‌ ಠಾಣೆ
  45. ಶಹಬುದ್ದೀನ್‌ – ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ (ತನಿಖಾಧಿಕಾರಿ)
  46. ಎಲ್‌.ಪದ್ಮಾ – ಚಿಂತಾಮಣಿ ಟೌನ್‌ ಪೊಲೀಸ್‌ ಠಾಣೆ
  47. ನಾಗಮ್ಮ ಫಕೀರಪ್ಪ ಗೋಳ್‌ – ಚಿಂತಾಮಣಿ ಟೌನ್‌ ಪೊಲೀಸ್‌ ಠಾಣೆ
  48. ಎಂ.ಶಿವಕುಮಾರ್‌ – ಬಟ್ಲಹಳ್ಳಿ ಪೊಲೀಸ್‌ ಠಾಣೆ
  49. ವಿ.ಎನ್‌.ಗುಣವತಿ – ಪೇರೆಸಂದ್ರ ಪೊಲೀಸ್‌ ಠಾಣೆ
  50. ಕೆ.ರಮೇಶ್‌ – ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ (ತನಿಖಾಧಿಕಾರಿ)
  51. ಜಿ.ಪ್ರಭಾಕರಚಾರಿ – ಡಿಎಸ್‌ಬಿ, ಡಿಪಿಒ, ಚಿಕ್ಕಬಳ್ಳಾಪುರ
  52. ಆರ್‌.ಹೇಮಂತ್‌ ಕುಮಾರ್‌ – ಚಿಕ್ಕನಾಯಕನಹಳ್ಳಿ ಪೊಲೀಸ್‌ ಠಾಣೆ
  53. ಜೆ.ಯತೀಶ್‌ – ತಿಪಟೂರು ಟೌನ್‌ ಪೊಲೀಸ್‌ ಠಾಣೆ
  54. ಎಸ್‌.ಲಲಿತಮ್ಮ – ಗೌರಿಬಿದನೂರು ಟೌನ್‌ ಪೊಲೀಸ್‌ ಠಾಣೆ (ತನಿಖಾಧಿಕಾರಿ)
  55. ಫಹಿಮಿದನ್ನೀಸಾ – ಜಿಗಣಿ ಪೊಲೀಸ್‌ ಠಾಣೆ
  56. ಕೆ.ಮಂಜುನಾಥ್‌ – ದೊಡ್ಡಬಳ್ಳಾಪುರ ಟೌನ್‌ ಪೊಲೀಸ್‌ ಠಾಣೆ
  57. ಸಿ.ನಾಗರಾಜು – ನೆಲಮಂಗಲ ಸಂಚಾರ ಪೊಲೀಸ್‌ ಠಾಣೆ
  58. ನಾರಾಯಣಸ್ವಾಮಿ – ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ
  59. ರವಿ ಸಿದ್ದಪ್ಪ ಮಲಗಲಿ – ವಿಶ್ವನಾಥಪುರ ಪೊಲೀಸ್‌ ಠಾಣೆ
  60. ಕೆ.ಎನ್‌.ಧನಲಕ್ಷ್ಮೀ – ರಾಜ್ಯ ಗುಪ್ತವಾರ್ತೆ, ಬೆಂಗಳೂರು
  61. ಎಂ. ಮೂರ್ತಿ – ಡಿಎಆರ್‌ ಬೆಂಗಳೂರು ಜಿಲ್ಲೆ
  62. ಎಂ.ಬಿ.ಉಮೇಶ್‌ – ಡಿಎಆ ಚಿಕ್ಕಬಳ್ಳಾಪುರ ಜಿಲ್ಲೆ
  63. ಕೆ.ಶಿವಪ್ಪ – ಡಿಎಎಆರ್‌ ಕೋಲಾರ ಜಿಲ್ಲೆ
  64. ನಂಜೇಗೌಡ – ಡಿಎಆರ್‌ ತುಮಕೂರು ಜಿಲ್ಲೆ

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಗಿರೀಶ್‌ ಮಟ್ಟಣ್ಣನವರ್‌ ವಿರುದ್ಧ ತನಿಖೆಗೆ ಆದೇಶ

ಗಿರೀಶ್‌ ಮಟ್ಟಣ್ಣನವರ್‌ (Girish Mattannanavar) ವಿರುದ್ಧ ಮೂರು ವಾರಗಳಲ್ಲಿ ತನಿಖೆ ನಡೆಸುವಂತೆ...

ಭೂತಾನ್‌ ಪ್ರವಾಸಕ್ಕೆ ಹೊರಟ ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (Prime Minister Narendra Modi) ಇವತ್ತಿನಿಂದ...

ಹಾಸನದ ಜನಪ್ರಿಯ ಆಸ್ಪತ್ರೆ ಮಾಲೀಕ ಡಾ.ಅಬ್ದುಲ್‌ ಬಶೀರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು

ನ್ಯಾಯಾಲಯಕ್ಕೆ ಸುಳ್ಳು ಸಾಕ್ಷ್ಯ ಮತ್ತು ಸುಳ್ಳು ದಾಖಲೆಗಳನ್ನು ಸಲ್ಲಿಸಿದ ಆರೋಪದಡಿಯಲ್ಲಿ ಹಾಸನ...

ದೆಹಲಿ ಕೆಂಪುಕೋಟೆ ಬಳಿ ಸ್ಫೋಟ – 8 ಸಾವು

ದೆಹಲಿಯ ಕೆಂಪುಕೋಟೆಯಲ್ಲಿ ಸಂಭವಿಸಿರುವ ಕಾರ್‌ ಬಾಂಬ್‌ ಸ್ಫೋಟದಲ್ಲಿ 8 ಮಂದಿ ಪ್ರಾಣ...